Monday, August 22, 2022

ಅರೆಭಾಷೆ ಪದಕೋಶ : ಒಂದೇ ತೊಡ್ಪೆಲಿ ಕೆಲ್‌ಸ ಮಾಡ್‌ದ ಅನ್‌ಬವ

       ತಲೆಮಾರ್‌ಂದ  ತಲೆಮಾರ್ಗೆ, ಬಾಯಿಂ ಬಾಯಿಗೆ, ನೆಂಪುಲಿ ಜಾಕ್ರತೆಲಿ ಕಾಪಾಡಿಕಂಡ್ಬಂದ ಮಾತ್ಂದಲೇ ಮೌಖಿಕಜಗತ್ತ್ ತೇಳ್ದು ನಿತ್ತುಟು. ಔದ್ಯೋಗಿಕ ಜಗತ್ತ್ಲಿ ಪಂತ ಬೆಳ್ದಂಗೆ ಹೊರಗೆಂದ ಊರ್ಂದೂರ್ಗೆ ಬಾವ ಜೆನಗಳ್ಂದಾಗಿ ಬೇರೆ ಬಾಸೆಗಳ ಸೆಳ್ ಹೆಚ್ಚಾಗಿ ನಮ್ಮ ಅವ್ವ ಬಾಸೆ ಮಾತಾಡ್ವವರ ಸಂಕ್ಯೆ ಹಞಞ್ಞ ಆಗ್ತಾ ಉಟ್ಟುಕೆಲವ್ಬಾಸೆನೇ ಮಾಯ ಆಗ್ತಾ ಉಟ್ಟು.    ಜ್ಞಾನದ ಸೋದನೆ ಹೆಚ್ಚಾದಂಗೆ ಬಹುರೂಪಗ ಒಂದೇ ಕಡೆಗೆ ವಾಲಿದ್ಒಂದೇ ರೂಪ ಆಗ್‌‌ತುಟ್ಟ್‌.  ಮಾಹಿತಿ ತಂತ್ರಜ್ಞಾನದ ಒಟ್ಟೊಟ್ಟ್ಗೆ ಹೋಗದೆ ಇದ್ದರೆ ಸುಲಬದ, ಪೊರ್ಲುನ ಸಣ್ಣಬಾಸೆಗ ಗೊತ್ತಿಲ್ಲದಂಗೆ ಪ್ರಬುತ್ವ ಇರ್ ಬಾಸೆಗಳೊಟ್ಟ್ಗೆ ಸೇರಿಕೊಂಡದೆಜಗತ್ತ್ ಬಹುತೇಕ ಬಾಸೆಗ ಕಾಣೆ ಆದುತೇಳ್ ಹೆದ್ರಿಕೆನೆ ಭಾಷಾತಜ್ಞರ ಗಂಬೀರ ಸಮಸ್ಯೆ ಆಗುಟು.   ಅವು ಸಮಸ್ಯೆನ ಜಗತ್ತ್ ಜೆನರ ಮುಂದೆ ಇಸಿಯೊಳೊ. ಸಮಸ್ಯೆನ ಬೇಲಿ ಒಳೆಗೆ ನಮ್ಮ ಪರಿಸರದ ಅರೆಬಾಸೆನ ಅಬ್ಯಾಸ ಮಾಡೊಕಾದ ಅಗತ್ಯ ಉಟ್ಟುಅರೆಬಾಸೆನ ಈಗನ ಸ್ತಿತಿ ಎಂತ? ತಾಂತ್ರಿಕ ನೆಲೆಲಿ ಅರೆಬಾಸೆನ ಅದ್ಯಯನ ಮಾಡೊಕಾದ ತೊಡಕೇನ್? ಪ್ರಾದೇಸಿಕ ಆದ ಅರೆಬಾಸೆನ ರಾಜಕೀಯ ನೆಲೆ ಎಂತ? ಬಾಸೆ ಮತ್ತೆ ವ್ಯಾಕರಣ ಶಾಸ್ತ್ರಲಿ ಬಾವ ಅರೆಬಾಸೆನ ವಿಸೇಸ ದ್ವನಿನ ಕನ್ನಡ ಅಕ್ಷರಗಳ್ಲಿ ಗುರ್ತ್ಸಿ ಬರೆದು ಹೇಂಗೆ? ಅರೆಬಾಸೆನ ತಾಂತ್ರಿಕ ಸೌಲಬ್ಯಲಿ ಕಾಪಾಡಿಕಂಬೊದು ಹೇಂಗೆ? ಹೀಂಗೆ ನಾವ್ ಕೇಳಿಕಣಕಾದ ಅನೇಕ ಪ್ರಶ್ನೆ ಉಟ್ಟು. ಬಾಸೆ ಹೇಳ್ದು ಬರಿ ಮಾತಾಡಿಕಂಬೊದರ ಗುರ್ತ ಅಲ್ಲ. ಅದ್ ಬಾಸೆನ ಮಾತಾಡ್ ಸಮುದಾಯದ ಸಂಸ್ಕೃತಿ, ನಾಗರಿಕ, ಸೃಜನಶಕ್ತಿ, ಆಚರಣೆ, ಅರಾಧನೆ, ಕೊಣ್ತ, ಬುದ್ಧಿಭಾವಗ ಹಿಂಗೆ ಎಲ್ಲ ಕೂಡಿಕಂಡ ಬೊದ್ಕ್ ಪ್ರತೀಕ, ಅದೇ ಸಮುದಾಯದ ಮತ್ತೆ  ಭಾಷಾ ವ್ಯವಸ್ತೆನ ಉಸ್ರ್.   

                                                          ಅರೆಭಾಷೆ ಪದಕೋಶ
                                            

ರತ್ನಕೀರ್ತಿತೇಳಂವ ಬೌದ್ಧ ದರ್ಮದ ಅಪೋಹ ಸಿದ್ದಾಂತಲಿ ಅಪೋಹ ಸಿದ್ಧಿನ ಹೇಳ್ದಾಂಗೆ, ʼಪದ ಅರ್ತಂತೇಳಿರೆ ಅದ್ ಒಂದ್ ಪದ ಮತ್ತೆ ಒಂದ್ ಕಲ್ಪನೆನ ವಸ್ತುನ ಕೂಡಟ. ಆತನ ಪ್ರಕಾರ ಉಪಯೋಗಲಿರ್ ಯಾವ್ದೇ ಪದ ಬಾವಾತ್ಮಕ ಹಾಂಗೆ ನಕಾರಾತ್ಮಕ ಅರ್ತಗಳೆ ಎರಡರ್ನೂ ಅದರ ಒಳೆಗೆ ಇಸಿಕಂಡಿದ್ದದೆ. ಬಾವಾತ್ಮಕ ವಸ್ತುನ ತೋರ್ಸಿಕನ ಅದ್ ಬಾವಾತ್ಮಕ ವಸ್ತುಂದ ಬೇರೆನೆ ಆಗಿದ್ದ್‌, ಅದ್ ಎಲ್ಲದರನು ಬುಟ್ಟಿದ್ದದೆತ ತಿಳ್ಸಿದೆ. ಒಟ್ಟಾರೆ ಇದ್ ಪದ ಅರ್ತಗಳ ಬಗೆಗೆ ವಿವರಣೆ ಕೊಟ್ಟ ಸುರುನ ಪುಸ್ತಕತ ಕರಿಯಕ್.


ಅರೆಭಾಷೆ ಪದಕೋಶ ಬಿಡುಗಡೆ

ಕಾಲ ಬದಲಾವ ದಿನಗಳ್ಲಿ ಅರೆಬಾಸೆ ಪ್ರದೇಶದ ಸಂಸ್ಕೃತಿ ಎಲ್ಲ ಬಾಸೆಗಳಂಗೆ ಇಲ್ಲೆಇಂದ್ಪಂಡ್ ಗೌಜಿನ ದಿನಗ ಇಲ್ಲೆಇರೋದರ ಉಳ್ಸಿ ಬೆಳ್ಸಿ ನೆಲೆಗೊಳ್ಸುವ ಪ್ರಯತ್ನ ನಡೀತ ಉಟ್ಟುಹೊಸ ಮಾದ್ಯಮ, ಹೊಸ ತಂತ್ರಜ್ಞಾನನ  ಬಳ್ಸಿಕಂಡ್ದೂರ ಸಂಪರ್ಕ ಮತ್ತೆ ಅಂತರಜಾಲನ ಸಹಾಯಂದ ಸುಮಾರ್‌ 18 ತಿಂಗಳ ಕಾಲ ಹಗ್ಲ್ರಾತ್ರಿ ದುಡ್ದದರ ಪಲಂದಾಗಿ ಅರೆಬಾಸೆ ಪದಕೋಶ ಆಗುಟು. ಪುಸ್ತಕಗ ಅಕ್ಷರಲೋಕದ ಮೂರ್ತರೂಪಗ, ಅಮೂರ್ತ ಆದ ಜ್ಞಾನಸಂಪತ್ತ್ ಪೊರ್ಲೇ ಸಬ್ದ ರೂಪ. ಸಬ್ದ ಕೇವಲ ಸ್ವರ, ವ್ಯಂಜನಗಳೇ ಮಾತ್ರ ಆಗದೆ ಅದ್ ಜೆನಂಗ ಆಡಿಕಂಬ ಮಾತ್ ರೂಪಅದ್ನೂರಾರ್ ತಲೆಮಾರ್ ಸಂಸ್ಕೃತಿ-ನಾಗರಿಕತೆ ಇಸಿಕಂಡ ಕಟ್ಟಿದ  ಒಂದ್ ಸಮ್ಮಂದಅರೆಭಾಷೆ ಪದಕೋಶ ಪದಗಳ ಕಟ್ಟ್ ಅರ್ಳ್ಸ್, ಅಕ್ಷಯ ಪಾತ್ರೆನಂಗೆ ಇರ್ ಅಕ್ಷರಲೋಕಕೆ ಕರ್ಕಂಡ್ಹೋವ ಕೆಲಸ ಮಾಡ್ದೆತ ನನ್ನ ನಂಬಿಕೆ.

ಮಾತ್ ಸುರುಗೆ ಹುಟ್ಟುದು  ಬಾಸೆಂದತ  ಭಾಷಾವಿಜ್ಞಾನಿಗ ಹೇಳ್ವೆಹಂಗಾಗಿ ದ್ರಾವಿಡ ಮೂಲಂದ ಅರೆಬಾಸೆನ ಅನೇಕ ಪದಗ ಹುಟ್ಟಿಕಂಡ್ಪ್ರಾದೇಶಿಕ ಉಚ್ಚಾರಣೆ, ವ್ಯಾಕರಣ ಅಂಶಲಿ ಹೊಂದಿಕೆ ಇದ್ದರೂ ಬಳ್ಸ್ ಪದಗಳ್ಲಿ ಬಿನ್ನ ಆಗಿರಿಕೆ ಸಾದ್ಯ ಉಟ್ಟು. ಅರೆಬಾಸೆನ ಬಿನ್ನತೆಗೆ ಬೌಗೋಳಿಕ ಹಿನ್ನೆಲೆ ಮುಕ್ಯ ಆದೆಜೊತೆಗೆ ಸಾಮಾಜಿಕ, ವ್ಯವಾಹರಿಕ, ಪ್ರಾದೇಶಿಕ ಪರಿಣಾಮನೂ ಆಗಿದ್ದದೆಭಾರತ ದೇಶದ ಜೆನರ ವೃತ್ತಿ, ಆಚರಣೆ, ಕಟ್ಟ್ಕಟ್ಟಳೆ, ಕೂಡ್ಕಟ್ಟ್ ಆಯಾ ಜಾತಿ ಸಮುದಾಯದ ನೆಲೆಲಿ ಬಾಸೆ ಪ್ರಾದೇಶಿಕವಾಗಿ ವ್ಯತ್ಯಾಸ ಆದೆಮಾತ್ಲೇ  ವ್ಯತ್ಯಾಸ ಇರ್ ಅಂತ ಪದಗ ಪದಕೋಶಲಿ ದಾಕಲಾಗುಟು.

ಪದಕೋಶ ಮಾಡಿಕೆ ಹಿಂದೆನವು ಕಾರ್ಡ್ಲಿ ಬರ್ದ್ಪ್ರತಿಯೊಂದ್ಪದಗಳ ʼʼಕಾರಾದಿಯಾಗಿ ಜೋಡಿಸ್ತಿದ್ದೊಇಂತ ಕೆಲ್ಸಕ್ಕೆ ತಾಳ್ಮೆ ಮತ್ತೆ ತುಂಬ ಸಮಯ ಬೇಕ್.‌  ನಾವ್ಗೆ ಅಸ್ಟ್ಸಮಯ ಇತ್ಲೆ.   ಹಂಗಾಗಿ ನಾವು ತಂತ್ರಜ್ಞಾನದ ಪ್ರಯೋಜನನ ಪದಕೋಶದ ರಚನೆಗೆ ಬಳಕೆ ಮಾಡಿಕಂಡೊಸುಮಾರ್ಜೆನ ಸಂಶೋದನಾ ಸಹಕಾರ ಪಡ್ಕಂಡ್‌, ಒಟ್ಟ್ಗೆ ಒಂದೇ ತೊಡ್ಪೆಲಿ ಕೆಲ್ಸ ಮಾಡ್ವಂಗೆ ಸಾದ್ಯತ ಕೆಲ್ಸ ಸುರು ಮಾಡ್ ವರೆಗೆ ಗೊತ್ತಿತ್ಲೆಅರೆಬಾಸೆ ಪದ, ನುಡಿಕಟ್ಟ್‌, ಗಾದೆ, ಒಗಟ್ಗಳ ಸೇರ್ಸಿಕಂಡ್ಅರೆಬಾಸೆ ಪದಕೆ ಹೊಂದಿಕೊಂಬಾಂಗೆ ಜೋಡನೆ ಮಾಡ್ದೊ.  

ಹಿಂಗೆಲ್ಲ ಮಾಡೊಕಾರೆ ನಾವ್ಗೆ ಉಪಯೋಗ ಆದ್ದ್ಕನ್ನಡ ಯೂನಿಕೋಡ್.‌  ಏಕ ಕಾಲಲಿ ಹಲವರ್ಬೇರೆ ಬೇರೆ ಕಡೆಂದ ಕುದ್ದ್ಕಂಡ್ಎಡಿಟ್ಮಾಡಿಕೆಗೂಗಲ್ ಎಕ್ಸೆಲ್ ಸಹಾಯ ಪಡ್ಕಂಡನಿಜಾಗಿ ಪದಕೋಶ ಸಂಪಾದನೆ ಮಾಡ್ ಕಸ್ಟಂದ ಮುಂದೆ ಪ್ರಕಟಣೆ ಮಾಡ್ ಬಙ್ಙನೇ ಹಞ್ಞ ಆತ್.‌ ಅಕ್ಷರ ವಿನ್ಯಾಸ, ಅಕ್ಷರ ಗಾತ್ರ ಇದ್ ಡಿಕ್ಷನರಿಗೆ ಪೊರ್ಲು ಕೊಟ್ಟದೆಹಿಂಗೆಲ್ಲ ಮಾಡ್ ವಿಚಾರಲಿ ಬೆಂಬಲ ಸಿಕ್ಕದೆ ಬಙ್ಙ ಆದ್ದರ ಹೇಳಕಾದ್ನನ್ನ ಕರ್ತವ್ಯ. ಅರೆಬಾಸೆ ಮೂಲ ಪದ ದಪ್ಪ ಅಕ್ಸರಲಿ ಇರೊಕು, ಐಪಿಎ ಇಟಲಿಕ್ಸ್ಲಿ, ಕನ್ನಡ, ಇಂಗ್ಲಿಸ್ ಸಾಮಾನ್ಯ ಮತ್ತೆ ಗಾದೆ, ನುಡಿಗಟ್ಟ್, ಒಡ್ಸೊಕತೆ ಹಞ್ಞ ಸಣ್ಣದಾಗಿ ದಪ್ಪ ಅಕ್ಷರಲಿ ಬರೊಕುಂತ ಅಲೋಚನೆ ಇತ್ತ್ ಅದರೆ ಪ್ರಿಂಟ್ಆಕನ ಸಣ್ಣ ಅಕ್ಸರ ಮಾಡಿಕಾಗದೆ ಒಟ್ಟಾರೆ ನಮ್ಮ ಅಲೋಚನೆನಾಂಗೆ ಬಾತ್ಲೆತೇಳ್ದು ಸತ್ಯ ಅದರೂ ಇದ್ ಕನ್ನಡ ಬಾಸೆ ತಂತ್ರಜ್ಞಾನಲಿ ಇನ್ನೂ ಬೆಳಿಯೊಕುತ ಹೇಳಕ್.‌ 

ಅರೆಬಾಸೆ ಪದಕೊಶನ, ತುಳು ಲೆಕ್ಸಿಕನ್ ಮಾದರಿನಂಗೆನೆ ಪ್ರಯತ್ನ ಪಟ್ಟರೆನು, ಪಂಡ್ ಸಾಹಿತ್ಯ, ಸಂಸ್ಕೃತಿ ಪುಸ್ತಕಂಗ, ಪಾರ್ದನದಂತಹ ಕಾವ್ಯ ಪರಂಪರೆ ಅರೆಬಾಸೆಲಿ ಇಲ್ಲದ ಕಾರಣ ವಾಕ್ಯ ಪ್ರಯೋಗ, ಪದ ಪ್ರಯೋಗಗಳ ಕೂಡ್ಸಿಕೆ ಒಂದಷ್ಟ್ ಸಮಯ ಬೇಕಾತ್.‌   ಒಂದೇ ಅರ್ತ ಬಾವ '',  'ಮತ್ತೆ '', 'ಹಂಗೆನೆ , , ವ್ಯತ್ಯಾಸದ ಗೊಂದಲಗ ಉಟ್ಟು. ಇದರೆಲ್ಲ ಅರೆಬಾಸೆವೆ ಪರಿಹಾರ ಮಾಡಿಕಣೊಕಾದೆ ತೇಳ್ದು ನನ್ನ ಅಬಿಪ್ರಾಯ.  

 

ಅರೆಬಾಸೆ ಪದಕೋಶಲಿ ಪದಗಳಿಗೆ ಮೊಡಿ ಮೈಲಿಗೆನ ಹಂಗಿಲ್ಲೆ, ಶೀಲ ಅಶ್ಲೀಲನ ಬೇದ ಇಲ್ಲೆ, ಪ್ರಾದೇಸಿಕತೆನ ಗಡಿ ಇಲ್ಲೆ ಇವೆಲ್ಲದರ ಒಟ್ಟು ಶಬ್ಧಸಾಗರವಾಗುಟ್ಟುಒಟ್ಟು ಹೇಳುಕು ತೇಳಿರೆ ಮುಂದೆಗೆ ಒಂದಸ್ಟ್ ಸಂಶೋದನೆ ಮಾಡೊವ್ಕೆ ಮಾಹಿತಿ ಉಟ್ಟುಒಂದು ಅವದಿಲಿ ಅಕಾಡೆಮಿ ಕಮ್ಮಿ ಸಮಯಲಿ ಮಾಡ್ವ ಯೋಜನೆಗೆ ನಾವ್ಗೆ ಅವಕಾಸ ಸಿಕ್ಕಿತ್.‌   ನಿಘಂಟು ರಚನೆ ಕೆಲ್ಸದ ಅನುಬವದ ಕೊರತೆ ಇದ್ದ ಕಾರಣ ಒಂದಸ್ಟ್ ಪುಸ್ತಕಗಳ ನೋಡಿಕಂಡ್, ವಿಸಯ ತಜ್ಞರ ಒಟ್ಟಿಗೆ ಮಾತ್ಕತೆ ಮಾಡಿಕಂಡ್ಸಲಹೆ ಮಾರ್ಗದರ್ಶನನ ಪಡ್ಕಂಡ್ಇದರ ತಯಾರ್ಸಿದ್. ಸುಮಾರ್ ೮೦೦೦- ೧೦೦೦೦ ಸಾವಿರ ಗಂಟೆಗಳ ಎರಡ್ ಮೂರು ಜೆನರ ಪುರ್ಸೊತಿಲ್ಲದ ಕೆಲ್ಸ ಉಟ್ಟು. ಔದ್ಯೋಗಿಕ ಒತ್ತಡಗಳ ನಡುಲಿನು, ಪದಕೋಶದಂತಹ ದೊಡ್ಡ ಕೆಲ್ಸನ ನಾವು ಮಾಡ್ಯೊಳೊ ನೆಲೆಲಿ ನಂಗೆ ಡಾ. ವಿಶ್ವನಾಥ ಬದಿಕಾನರೊಟ್ಟಿಗೆ ಕೆಲ್ಸ  ಮಾಡ್ ಬಾಗ್ಯ ಸಿಕ್ಕಿತ್.‌  ಹಾಂಗೆ ಅರೆಬಾಸೆ ಸಮುದಾಯ, ಅರೆಬಾಸೆ ಸಂಸ್ಕೃತಿ ಮತ್ತೆ ಸಾಹಿತ್ಯ ಅಕಾಡೆಮಿಗೆ ನಾ ಸದಾ ರುಣಿಪದಕೋಶಲಿ ಸಾದ್ಯ ಆದಸ್ಟ್ತಪ್ಪುಒಪ್ಪುಗಳ ತಿದ್ದಿ ಸರಿ ಪಡ್ಸಿಯೊಳೊ, ದೋಷಗ ಇನ್ನೂ ಇರ್ದು.   

ಮುಂದೆನ ದಿನಲಿ ಕೆಲ್ಸನ ಅಂತರಜಾಲಲಿ ಅಕಾಡೆಮಿಂದ ತಾಕೆ ಪ್ರಯತ್ನ ಮಾಡ್ತ ಒಳೊ ಸಮಯಲಿ ಯಾರೆ ಅರೆಬಾಸೆಯವು ಪದಕೋಶಕ್ಕೆ ಬೇಕಾದ ಸಲಹೆ, ಸೂಚನೆಗಳ ಕೊಡಕ್, ಹಂಗೆನೆ ಹೊಸ ಪದ ಸೇರ್ಸಿ, ತೊಪ್ಪುಗಳಿದ್ದರೆ ತಿದ್ದಿಕಂಡ್ಎಲ್ಲವುಕೂ ಅರೆಬಾಸೆ ಅಂತರಜಾಲಲೇ ಸುಲಬಲಿ ಓದಿಕೆ ಸಿಕ್ಕುವಂಗೆ ಆದೆಇಲ್ಲಿ ತೊಪ್ಪುಗಳಿದ್ದರೆ ಅದರ ಸರಿ ಮಾಡಿ ಮುಂದೆನ ಅವದಿಲಿ ಹೊಸ ಅವೃತ್ತಿನ ಸಾ ತರಕ್ ಅಂತ ನಂಬ್ಯೊಳೆ. ಹಿಂಗೆ ಅರೆಬಾಸೆಗೆ ಶಾಸ್ತ್ರೀಯ ಅಡಿಪಾಯ ಆಗಿ ಮುಂದೆನ ದಿನಲಿ ಗಟ್ಟಿನ ಭಾಷಾಶಾಸ್ತ್ರದ ಕೆಲಸಗ, ತಿರ್ಳ್ಇರ್ ಸಾಹಿತ್ಯದ ಕ್ರಿಸಿ ಅಗಲಿ.

(ಅರೆಭಾಷೆ ಸಂಪಾದಕೀಯ ಮಾತು) - ಭರತೇಶ ಅಲಸಂಡೆಮಜಲು

 

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...